ಭಾನುವಾರ, ಫೆಬ್ರವರಿ 23, 2014
ಸೋಮವಾರ, ಫೆಬ್ರವರಿ 17, 2014
ಮೈಸೂರು ವಿಶ್ವವಿದ್ಯಾನಿಲಯದ
'ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ' ಯ ಸಂಶೋಧನ ವಿದ್ಯಾರ್ಥಿಗಳು
'ಕನ್ನಡ ಡಿಂಡಿಮ ವೇದಿಕೆ'
ಎಂಬ ಹೊಸ 'ಜಾಲಚರಿ'ಯನ್ನು ಪ್ರಾರಂಭಸಿದ್ದು ಎಲ್ಲಾ ಸಂಶೋಧಕರು ತಮ್ಮ ಆಲೋಚನೆಗಳನ್ನು ಇಲ್ಲಿ ಹಂಚಿಕೊಳ್ಳಬಹುದಾಗಿದೆ.
'ಕನ್ನಡ ಡಿಂಡಿಮ ವೇದಿಕೆ'
ಎಂಬ ಹೊಸ 'ಜಾಲಚರಿ'ಯನ್ನು ಪ್ರಾರಂಭಸಿದ್ದು ಎಲ್ಲಾ ಸಂಶೋಧಕರು ತಮ್ಮ ಆಲೋಚನೆಗಳನ್ನು ಇಲ್ಲಿ ಹಂಚಿಕೊಳ್ಳಬಹುದಾಗಿದೆ.
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು
ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ.
- ಕುವೆಂಪು
ಕನ್ನಡ ಎಂ.ಎ ಮೊದಲ ತರಗತಿಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು1927
(FIRST
BATCH M.A. KANNADA : TEACHERS AND STUDENTS-1927)
ನಿಂತಿರುವವರು: ಎನ್. ಅನಂತರಂಗಾಚಾರ್,
ಕೆ. ವೆಂಕಟರಾಮಪ್ಪ, ಬಿ.ಕೆ. ಭೀಮಸೇನರಾವ್, ಬಿ.ನಂಜುಂಡಯ್ಯ, ಎಂ. ಅಲಸಿಂಗಾಚಾರ್,
ಕೆ.ವಿ. ಪುಟ್ಟಪ್ಪ, ಡಿ.ಎಲ್ .ನರಸಿಂಹಾಚಾರ್ , ಎಂ.ನಾಗೇಶಚಾರ್, ಬಿ.ಎಸ್. ವೆಂಕಟರಾಮಯ್ಯ. ಕುಳಿತಿರುವವರು: ಕೆ.ರಾಘವಚಾರ್ಯ,
ಡಿ. ಶ್ರೀನಿವಾಸಚಾರ್,ಬಿ.ಎಂ. ಶ್ರೀಕಂಠಯ್ಯ, ಟಿ.ಎಸ್. ವೆಂಕಣ್ಣಯ್ಯ,
ಡಿ.ಎಸ್. ಸುಬ್ಬರಾಯಶಾಸ್ತ್ರಿ,
ಸಿ.ಆರ್.ನರಸಿಂಹಶಾಸ್ತ್ರಿ, ಆರ್. ಅನಂತಕೃಷ್ಣಶರ್ಮ.
ಕೆ. ವೆಂಕಟರಾಮಪ್ಪ, ಬಿ.ಕೆ. ಭೀಮಸೇನರಾವ್, ಬಿ.ನಂಜುಂಡಯ್ಯ, ಎಂ. ಅಲಸಿಂಗಾಚಾರ್,
ಕೆ.ವಿ. ಪುಟ್ಟಪ್ಪ, ಡಿ.ಎಲ್ .ನರಸಿಂಹಾಚಾರ್ , ಎಂ.ನಾಗೇಶಚಾರ್, ಬಿ.ಎಸ್. ವೆಂಕಟರಾಮಯ್ಯ. ಕುಳಿತಿರುವವರು: ಕೆ.ರಾಘವಚಾರ್ಯ,
ಡಿ. ಶ್ರೀನಿವಾಸಚಾರ್,ಬಿ.ಎಂ. ಶ್ರೀಕಂಠಯ್ಯ, ಟಿ.ಎಸ್. ವೆಂಕಣ್ಣಯ್ಯ,
ಡಿ.ಎಸ್. ಸುಬ್ಬರಾಯಶಾಸ್ತ್ರಿ,
ಸಿ.ಆರ್.ನರಸಿಂಹಶಾಸ್ತ್ರಿ, ಆರ್. ಅನಂತಕೃಷ್ಣಶರ್ಮ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)